ಕ್ಯಾತ್ಸಂದ್ರ ಠಾಣೆಯ ಇಬ್ಬರು ಪಿಎಸ್ಐ 3 ಸಿಬ್ಬಂದಿಗೆ ನೋಟಿಸ್, ಓರ್ವ ಪೇದೆ ಸಸ್ಪೆಂಡ್

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಇಬ್ಬರು ಪಿ ಎಸ್ ಐ, ಮೂರು ಮಂದಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ಓರ್ವ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ […]

ಶಿರಾ ನಗರಸಭೆ ಕಡತಗಳ ಲೋಕ ತನಿಖೆ ಇಂದು ಮುಂದುವರಿಕೆ

ಶಿರಾ: ಇಲ್ಲಿನ ನಗರಸಭೆಗೆ ಇಂದು ಸಹ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಕಡತಗಳ ತಪಾಸಣೆ ಮುಂದುವರಿಸಿದ್ದಾರೆ. ಕಂದಾಯ, ಆಡಳಿತ, ತಾಂತ್ರಿಕ ವಿಭಾಗಗಳ ಕಡತಿಗಳ ಪರಿಶೀಲನಾ ಕಾರ್ಯ ಈ ದಿನವೂ ಮುಂದುವರೆದಿದೆ. […]

32 ಜೂಜು ಕೊರರ ಬಂಧನ

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಜೂಜಾಡುತ್ತಿದ್ದ ತಂಡದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದ ತಂಡ ದಿಡೀರ್ ದಾಳಿ ನಡೆಸಿ 32 ಮಂದಿಯನ್ನು ವಶಕ್ಕೆ ಪಡೆದು 15 ಲಕ್ಷಕ್ಕೂ […]

ಶಿರಾ ನಗರಸಭೆ ಕಚೇರಿಗೆ ಲೋಕ ದಾಳಿ

ತುಮಕೂರು: ಜಿಲ್ಲೆಯ ಶಿರಾ ನಗರಸಭಾ ಕಛೇರಿ ಮೇಲೆ ತುಮಕೂರು ಲೋಕಾಯುಕ್ತ ಪೊಲೀಸರು ದಿಡೀರ್ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ನಗರಸಭಾ ಕಮಿಷನರ್ ಮಧ್ಯಾಹ್ನ 12 ಗಂಟೆಯಾದರೂ ಕಚೇರಿಗೆ ಬಂದಿಲ್ಲ!! ಎಂದು ತಿಳಿದು ಬಂದಿದೆ. […]

ತುಮಕೂರು ಅಬಕಾರಿ ಡಿಸಿ ಕಛೇರಿ ಲೋಕ ದಾಳಿ

ತುಮಕೂರು: ಇಲ್ಲಿನ ಅಬಕಾರಿ ಇಲಾಖೆ ಡಿಸಿ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಜೆ ಈ ಘಟನೆ ನಡೆದಿತ್ತು ಲೋಕಾಯುಕ್ತ ಡಿಐಎಸ್‌ಪಿ ಮಂಜುನಾಥಗೌಡ ಮತ್ತು ಸಿಬ್ಬಂದಿ […]

ಜೂಜು ಅಡ್ಡೆ ಮೇಲೆ ಹಿರಿಯ ಪೊಲೀಸ ಅಧಿಕಾರಿಗಳೇ ಖುದ್ದು ದಾಳಿ

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಜೂಜಾಟ ಅಧಿಕವಾಗಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕುಳಿತಿರುವಂತೆ ಕಾಣುತ್ತಿದೆ. ಇಂದು ಕ್ಯಾಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೆನ್ […]

ಸರ್ಕಾರದ ಕಾರ್ಯದರ್ಶಿ ಅವರಿಂದ ಯಾವುದೇ ನೋಟಿಸ್ ಬಂದಿಲ್ಲ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ಸರ್ಕಾರದ ಕಾರ್ಯದರ್ಶಿ ಅವರಿಂದ ಯಾವುದೇ ನೋಟಿಸ್ ಬಂದಿಲ್ಲ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣಗೆ ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್ ಜಾರಿ ಎಂಬ ತಲೆಬರಹದ ಸುದ್ದಿಯನ್ನು ತುಮಕೂರು ವಾಯ್ಸ್ ಪ್ರಕಟಿಸಿತ್ತು ಆ ಸಂಬಂಧ ಜಿಲ್ಲಾಧಿಕಾರಿಯವರು […]

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್ ಜಾರಿ

ತುಮಕೂರು- ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವರಿಂದ ನೋಟಿಸ್ ಜಾರಿಯಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ. ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ […]

ಮಹಿಳಾ ಪಿಎಸ್ಐ ನಾಪತ್ತೆ ಮಗಳಿಂದ ದೂರು

ತುಮಕೂರು ; ತುಮಕೂರು ನಗರದ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ನಾಪತ್ತೆಯಾಗಿರುವುದಾಗಿ ಪಿಎಸ್ಐ ಮಗಳು ದೂರು ನೀಡಿರುವುದಾಗಿ ತಿಳಿದು ಬಂದಿದೆ. ಮಹಿಳಾ ಪಿಎಸ್ಐ ಕಾರ್ಯನಿರ್ವಹಿಸುತ್ತಿದ್ದ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಎಂದು ತಿಳಿದು ಬಂದಿದೆ.

ಸ್ವಯಂ ಗಣತಿಯಲ್ಲಿ ಭಾಗವಹಿಸಿ ಅಭಿವೃದ್ಧಿಗೆ ಕೈಜೋಡಿಸಿ: ಶುಭ ಕಲ್ಯಾಣ್

ತುಮಕೂರು : ಏಪ್ರಿಲ್ 1ರಿಂದ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದ್ದಾರೆ. ತುಮಕೂರು ನಗರದ ವಿವಿಧ ಬಡಾವಣೆಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ […]