ರಾಷ್ಟ್ರೀಯ ಹೆದ್ದಾರಿ ಬದಿ ಗೋಡೆಗೆ ಆಟೋ ಡಿಕ್ಕಿ ಇಬ್ಬರ ಸಾವು

ತುಮಕೂರು: ಶಿರಾ- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋರಿಕ್ಷಾ ರಸ್ತೆ ಬದಿ ಗೋಡೆಗೆ ಗುದ್ದಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸೂರು […]

ನಾಲ್ವರು ಡಕಾಯಿತರ ಬಂಧನ

ತುಮಕೂರು: ಕ್ಯಾತ್ಸಂದ್ರ ಪೊಲೀಸರು 9 ಮಂದಿ ಅಂತರರಾಜ್ಯ ದರೋಡೆ ಕೋರರ ಪೈಕಿ ನಾಲ್ಕು ಮಂದಿಯನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ 70 ಗ್ರಾಂ ಚಿನ್ನ, ಕಾರನ್ನು ಕಸಿದುಕೊಂಡು […]

ವ್ಯಕ್ತಿಯಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ನಾಲ್ವರ ಬಂಧನ

ತುಮಕೂರು: ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ನಾಲ್ಕು ಮಂದಿಯನ್ನು ಕ್ಯಾತ್ಸಂದ್ರ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್ ಡಿವೈಎಸ್ಪಿ ಚಂದ್ರಶೇಖರ್ ಮಾರ್ಗದರ್ಶದಲ್ಲಿ […]

ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ತುಮಕೂರು: ವ್ಯಕ್ತಿಯೊಬ್ಬನನ್ನು ನಾಲ್ಕೈದು ಮಂದಿ ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಕಳೆದರಾತ್ರಿ ಬೆಳಗುಂಬದಲ್ಲಿ ನಡೆದಿದೆ. ತುಮಕೂರು ನಗರಕ್ಕೆ ಸಮೀಪ ಇರುವ ಬೆಳಗೊಂಬ ನಿವಾಸಿ ಇತ್ತೀಚೆಗಷ್ಟೇ ರೌಡಿಶೀಟರ್‌ನಿಂದ ಹೊರ ಬಂದಿದ್ದ ಮಲ್ಲ ಅಲಿಯಾಸ್ ವೀರಣ್ಣ (೩೮) […]

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಮೇಲೆ ಲೋಕ ದಾಳಿ

ತುಮಕೂರು: ಇಲ್ಲಿನ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ಜಿಲ್ಲೆಯ ಪಾವಗಡ ತಾಲೂಕ್ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಮೀನುಗಾರರಿಗೆ […]

ಕತ್ತಲೆ ಕೋಣೆಯಲ್ಲಿದ್ದ 64 ಮಂದಿ ರಕ್ಷಿಸಿದ್ದು ನಿಜ. ಬಾಕಿ 45 ಮಂದಿ ನಿರ್ಲಕ್ಷ ಏಕೆ?

ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕ್ ಗಾಣದ ಹುಣಿಸೆ ಗ್ರಾಮದ ನಕಲಿ ವೃದ್ಧಾಶ್ರಮ(ಕತ್ತಲೆ ಕೋಣೆಯಲ್ಲಿದ್ದ)ದಲ್ಲಿ ಇದ್ದ 64 ಮಂದಿಯನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದುವರೆಗೂ ಸಮರ್ಪಕ ಮಾಹಿತಿ ನೀಡದೆ ಇರುವುದು, […]

ಕ್ಯಾತ್ಸಂದ್ರ ಠಾಣೆಯ ಇಬ್ಬರು ಪಿಎಸ್ಐ 3 ಸಿಬ್ಬಂದಿಗೆ ನೋಟಿಸ್, ಓರ್ವ ಪೇದೆ ಸಸ್ಪೆಂಡ್

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಇಬ್ಬರು ಪಿ ಎಸ್ ಐ, ಮೂರು ಮಂದಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ಓರ್ವ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ […]

ಶಿರಾ ನಗರಸಭೆ ಕಡತಗಳ ಲೋಕ ತನಿಖೆ ಇಂದು ಮುಂದುವರಿಕೆ

ಶಿರಾ: ಇಲ್ಲಿನ ನಗರಸಭೆಗೆ ಇಂದು ಸಹ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಕಡತಗಳ ತಪಾಸಣೆ ಮುಂದುವರಿಸಿದ್ದಾರೆ. ಕಂದಾಯ, ಆಡಳಿತ, ತಾಂತ್ರಿಕ ವಿಭಾಗಗಳ ಕಡತಿಗಳ ಪರಿಶೀಲನಾ ಕಾರ್ಯ ಈ ದಿನವೂ ಮುಂದುವರೆದಿದೆ. […]

32 ಜೂಜು ಕೊರರ ಬಂಧನ

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಜೂಜಾಡುತ್ತಿದ್ದ ತಂಡದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದ ತಂಡ ದಿಡೀರ್ ದಾಳಿ ನಡೆಸಿ 32 ಮಂದಿಯನ್ನು ವಶಕ್ಕೆ ಪಡೆದು 15 ಲಕ್ಷಕ್ಕೂ […]

ಶಿರಾ ನಗರಸಭೆ ಕಚೇರಿಗೆ ಲೋಕ ದಾಳಿ

ತುಮಕೂರು: ಜಿಲ್ಲೆಯ ಶಿರಾ ನಗರಸಭಾ ಕಛೇರಿ ಮೇಲೆ ತುಮಕೂರು ಲೋಕಾಯುಕ್ತ ಪೊಲೀಸರು ದಿಡೀರ್ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ನಗರಸಭಾ ಕಮಿಷನರ್ ಮಧ್ಯಾಹ್ನ 12 ಗಂಟೆಯಾದರೂ ಕಚೇರಿಗೆ ಬಂದಿಲ್ಲ!! ಎಂದು ತಿಳಿದು ಬಂದಿದೆ. […]