ಪಾವಗಡದಲ್ಲಿ ನಕ್ಸಲ್ ಭೀತಿ: ವೆಂಕಟೇಶ್ ಬಂಧನಕ್ಕೆ ಡ್ರೋನ್ ಕಣ್ಣಾವಲಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ನಕ್ಸಲ್ ಆತಂಕವು ಸಾರ್ವಜನಿಕರನ್ನು ಹಾಗೂ ಪೊಲೀಸ್ ಇಲಾಖೆಯನ್ನು ನಿದ್ದೆಗೆಡಿಸಿದೆ. ತಾಲ್ಲೂಕಿನ ಕನಕಲಬೆಂಡೆಯಲ್ಲಿ ನಕ್ಸಲ್ ಶಂಕಿತ ‘ಕನಕಲಬೆಂಡೆಯ ಉಪ್ಪಾರ್ ವೆಂಕಟೇಶ್’ಗಾಗಿ ಪೊಲೀಸರು ತೀವ್ರ ಶೋಧನಾ ಕಾರ್ಯವನ್ನು ಮುಂದುವರಿಸಿದ್ದಾರೆ. ಆರೋಪಿ ವೆಂಕಟೇಶ್ […]

ಗುಬ್ಬಿ: ಅರಣ್ಯ ಇಲಾಖೆ ಅಧಿಕಾರಿ ಲೋಕ ಬಲೆಗೆ

ಗುಬ್ಬಿ: ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿ ಒಬ್ಬರು ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದೆ ಬಲೆಗೆ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಮತ್ತು ಗುತ್ತಿಗೆ ನೌಕರರೊಬ್ಬ ತುಮಕೂರು […]

APMC ಕಾರ್ಯದರ್ಶಿ ಅವರ ನಕಲಿ ಸಹಿ : ಕಾರ್ಮಿಕ ಇಲಾಖೆಯಿಂದ ಸುಮಾರು 2 ಲಕ್ಷ ಗುಳುಂ

ತುಮಕೂರು ; ತುಮಕೂರು ಎಪಿಎಂಸಿ ಕಾರ್ಯದರ್ಶಿ ಅವರ ಸಹಿಯನ್ನು ನಕಲಿ ಮಾಡಿ ಸುಮಾರು 2 ಲಕ್ಷ ಗುಳುಂ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಾರ್ಮಿಕ ಕಿಟ್ಟುಗಳನ್ನು ಶೇಖರಣೆ ಮಾಡಲು ಸುಮಾರು ನಾಲ್ಕೈದು […]

ಹಾಗಲವಾಡಿ ಗ್ರಾ.ಪಂ. ಕಚೇರಿಯಲ್ಲಿ ಮುಂದುವರೆದ ಲೋಕಾ ತನಿಖೆ: ಕಡತಗಳ ಪರಿಶೀಲನೆ

ತುಮಕೂರು- ನರೇಗಾ ಕಾಮಗಾರಿ ಅವ್ಯಹಾರ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕು ಪಂಚಾಯ್ತಿ ಸೇರಿದಂತೆ 6 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ ತುಮಕೂರು ಲೋಕಾಯುಕ್ತ ಪೊಲೀಸರು ಇಂದು ಸಹ ಹಾಗಲವಾಡಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ದಾಖಲಾತಿ […]

ನರೇಗಾ ಕಾಮಗಾರಿ ಭಾರೀ ಅವ್ಯವಹಾರ:ಗ್ರಾ.ಪಂ. ಮಾಜಿ ಅಧ್ಯಕ್ಷರ ಮನೆ, ತಾ.ಪಂ. ಕಚೇರಿ ಮೇಲೆ ಲೋಕಾ ದಾಳಿ

ಗ್ರಾ.ಪಂ. ಮಾಜಿ ಅಧ್ಯಕ್ಷರ ಮನೆ, ತಾ.ಪಂ. ಕಚೇರಿ ಮೇಲೆ ಲೋಕಾ ದಾಳಿ ತುಮಕೂರು- ನರೇಗಾ ಕಾಮಗಾರಿ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಮೇಶ್ ಮನೆ, ಗ್ರಾ.ಪಂ. […]

ಮಹಿಳೆ ಸರ ಕಸಿದು ಸರಗಳ್ಳರು ಪರಾರಿ

ತುಮಕೂರು: ಮಹಿಳೆ ಯೋಬ್ಬರು ಸಿಟಿ ಬಸ್ ಹತ್ತುವಾಗ ಸರಗಳ್ಳರು ಚಿನ್ನದ ಸರವನ್ನು ಕಟ್ ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಪ್ತಗಿರಿ ಬಡಾವಣೆಯ ಕೆಇಬಿ […]

ಮನೆ ಬಾಗಿಲು ಮೀಟಿ 2.25 ಕೋಟಿ ಬೆಲೆಯ ಚಿನ್ನ-ಬೆಳ್ಳಿ ಕಳ್ಳತನ

ತುಮಕೂರು – ಮನೆಯೊಂದರ ಕಾಂಪೌಂಡ್‌ ಮೇಲಿನ ಗ್ರಿಲ್‌‌ನ ಕತ್ತರಿಸಿ ಮುಂಭಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಒಳನುಗ್ಗಿರುವ ಕಳ್ಳರು ಮನೆಯೊಳಗೆ ಮಂಚದ ಬಾಕ್ಸ್‌ನಲ್ಲಿದ್ದ ಸುಮಾರು 2.25 ಕೋಟಿ ರೂ. ಬೆಲೆಯ ಚಿನ್ನ-ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವ […]

ಹರಿಜನರ ಸ್ಮಶಾನ ಭೂಮಿ ಅಕ್ರಮ ಪರಭಾರೆ ಖಂಡಿಸಿ ಬೃಹತ್ ಪ್ರತಿಭಟನೆ

ತುಮಕೂರು: ನಗರದ ಎನ್.ಆರ್. ಕಾಲೋನಿಯ ಪರಿಶಿಷ್ಟ ಕೋಮಿನ ಮಾದಿಗ ಜನಾಂಗಕ್ಕೆ ಸೇರಿರುವ ನಗರದ ಸ.ನಂ ೨೯೯/೧ ರಲ್ಲಿನ ಹರಿಜನ ಸ್ಮಶಾನದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ. ನಮ್ಮ ಪೂರ್ವಜರ ಸಮಾದಿಗಳನ್ನು ನೆಲಸಮಗೊಳಿಸಿ ಸಮಾದಿಗಳ ಅಸ್ಥಿಪಂಜರಗಳನ್ನು […]

ಜಿಲ್ಲೆಯ 9 ತಾಲೂಕ್ ಬರ : ಸರ್ಕಾರ ಘೋಷಣೆ

ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ 10 ತಾಲೂಕುಗಳ ಪೈಕಿ 9 ತಾಲೂಕುಗಳನ್ನು ಬರಪೀಡಿತ ತಾಲೂಕು ಗಳೆಂದು ಘೋಷಿಸಲಾಗಿದ್ದು ತಿಪಟೂರು ತಾಲೂಕನ್ನು ಮುಂದಿನ ದಿನಗಳಲ್ಲಿ ಮಳೆ ಆದರಿಸಿ ನಿರ್ಧಾರ […]

ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ನಾಲ್ಕೈದು ಮಂದಿ ಗಾಯ

ತುಮಕೂರು: ನಗರದ ಹುರುಳಿ ತೋಟ 1ನೇ ಕ್ರಾಸ್ (ಕೋತಿ ತೋಪು)ನಲ್ಲಿ ಕ್ಷುಲ್ಲಕ ವಿಷಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ನಾಲ್ಕೈದು ಮಂದಿ ಗಾಯ ಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರ ವಾಗಿರುವ ಘಟನೆ ನಡೆದಿದೆ. […]