ಮಹಿಳಾ ಪಿಎಸ್ಐ ನಾಪತ್ತೆ ಮಗಳಿಂದ ದೂರು

ತುಮಕೂರು ; ತುಮಕೂರು ನಗರದ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ನಾಪತ್ತೆಯಾಗಿರುವುದಾಗಿ ಪಿಎಸ್ಐ ಮಗಳು ದೂರು ನೀಡಿರುವುದಾಗಿ ತಿಳಿದು ಬಂದಿದೆ. ಮಹಿಳಾ ಪಿಎಸ್ಐ ಕಾರ್ಯನಿರ್ವಹಿಸುತ್ತಿದ್ದ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಎಂದು ತಿಳಿದು ಬಂದಿದೆ.

ಸ್ವಯಂ ಗಣತಿಯಲ್ಲಿ ಭಾಗವಹಿಸಿ ಅಭಿವೃದ್ಧಿಗೆ ಕೈಜೋಡಿಸಿ: ಶುಭ ಕಲ್ಯಾಣ್

ತುಮಕೂರು : ಏಪ್ರಿಲ್ 1ರಿಂದ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದ್ದಾರೆ. ತುಮಕೂರು ನಗರದ ವಿವಿಧ ಬಡಾವಣೆಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ […]

ತುಮಕೂರು : ತುಮಕೂರು ASP-1 ಆಗಿ ಗೋಪಾಲ್

ತುಮಕೂರು ಜಿಲ್ಲೆಯಲ್ಲಿ ಇಬ್ಬರು ASP ಗಳು ಕಾರ್ಯನಿರ್ವಹಿಸುತ್ತಿದ್ದು. ಸುಮಾರು 2-3 ತಿಂಗಳಲ್ಲಿ ಇಬ್ಬರು ASP ಗಳ ಕುರ್ಚಿ ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ತುಮಕೂರು ಜಿಲ್ಲೆಯ ASP-1 ಆಗಿ ಗೋಪಾಲ್ ASP-2 ಆಗಿ […]

ಹುಳಿಯಾರು ಪೊಲೀಸ್ ಠಾಣೆ ; ವ್ಯಕ್ತಿಯ ಅನುಮಾನಾಸ್ಪದ ಸಾವು

ತುಮಕೂರು ; ಜೂಜಾಡುತ್ತಿದ್ದ ಆರೋಪದಡಿ ವ್ಯಕ್ತಿಯೋರ್ನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುವ ಸಂಬಂಧದಲ್ಲಿ 50 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದಿದೆ ನಡೆದಿದೆ. ಸ್ಥಳೀಯ ಜನತೆ ಲಾಕಪ್ ಡೆತ್ ಎಂದು […]

ಹುಳಿಯಾರು ಪೊಲೀಸ್ ಠಾಣೆ ; ವ್ಯಕ್ತಿಯ ಅನುಮಾನಾಸ್ಪದ ಸಾವು

ತುಮಕೂರು : ಜೂಜಾಡುತ್ತಿದ್ದ ಆರೋಪದಡಿ ವ್ಯಕ್ತಿಯೋರ್ನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುವ ಸಂಬಂಧದಲ್ಲಿ 50 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸ್ಥಳೀಯ ಜನತೆ ಲಾಕಪ್ ಡೆತ್ ಎಂದು ಆಕ್ರೋಶ […]

ಲಂಚ ಸ್ವೀಕರಿಸುತ್ತಿದ್ದ ವೈದ್ಯೆ, ಹೊರಗುತ್ತಿಗೆ ನೌಕರ ಲೋಕಾ ಬಲೆಗೆ

ತುಮಕೂರು: ಕಣ್ಣಿನ ಶಸ್ತ್ರ ಚಿಕಿತ್ಸೆಯ ಲೆನ್ಸ್ ಹಾಕಲು ೬೦೦೦ ರೂ ಲಂಚ ಪಡೆಯುವಾಗ ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯೆ ಮತ್ತು ಹೊರಗುತ್ತಿಗೆ ನೌಕರ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ […]

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಬಗೆಹರಿಸಲು ಬದ್ಧ : ಪಾಲಿಕೆ ಆಯುಕ್ತೆ ಶುಭ

ತುಮಕೂರು: ನಗರದ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸಹಾನುಭೂತಿ ಗೌರವ ನಮಗೂ ಇದೆ. ಅವರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಕೊಡಲಾಗುವುದು. ಪ್ರತಿಯೊಬ್ಬ ವ್ಯಾಪಾರಿಯು ಸರ್ಕಾರದ ನಿಯಮ ಪಾಲಿಸಲೇಬೇಕೆಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ […]

ಶುಭ ವಿರುದ್ಧ ಶುಭಕಲ್ಯಾಣ್ ಕಿಡಿ

ತುಮಕೂರು- ತುಮಕೂರು ಪಾಲಿಕೆ ಆಯುಕ್ತೆ ಶುಭ ಅವರ ವಿರುದ್ಧ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಿಡಿಕಾರಿರುವ ಪ್ರಸಂಗ ಜರುಗಿದೆ. ಇತ್ತೀಚೆಗಷ್ಟೇ ವರ್ಗಾವಣೆಯಾಗಿ ತುಮಕೂರು ಪಾಲಿಕೆ ಆಯುಕ್ತರಾಗಿ ಬಂದಿರುವ ಶುಭ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ […]

ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಲೋಕಾಯುಕ್ತ ಬಲೆಗೆ

ತುಮಕೂರು : ತುಮಕೂರು ಗ್ರಾಮಾಂತರ ಪಿಎಸ್ಐ 40,000 ಲಂಚ ಪಡೆಯುವ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಪತ್ರಕರ್ತರಿಗೆ ಟೀ-ಶರ್ಟ್ ಗಾಗಿ ಪಿಡಿಒಗಳಿಂದ ಹಣ ವಸೂಲಿ…!

ತುಮಕೂರು: ‘ತುಮಕೂರಿನಲ್ಲಿ ದೊಡ್ಡ ಮಟ್ಟದ ಸರ್ಕಾರಿ ಕಾರ್ಯಕ್ರಮಗಳು ಯಾಕಾದರೂ ನಡೆಯುತ್ತವೆಯೋ….? ಎಂಬಷ್ಟರ ಮಟ್ಟಿಗೆ ಜಿಲ್ಲೆಯ ಗ್ರಾಮ ಪಂಚಾಯತ್ ಪಿಡಿಓಗಳು ಕಾರ್ಯದರ್ಶಿಗಳು ರೋಸಿ ಹೋಗಿದ್ದಾರೆಂಬ ಮಾತು ಈಗ ಕೇಳಿಬರುತ್ತಿದೆ. ಯಾವ ಕಾರ್ಯಕ್ರಮ ನಡೆದರೂ ಮೊದಲು ಗ್ರಾ.ಪಂ. […]