Date Time: 28-03-2023 23:23

ತುಮಕೂರು ನಗರ

ಹಿಜಾಬ್ ವಿವಾದ: ಶಾಲಾ-ಕಾಲೇಜುಗಳಲ್ಲಿ ಸಂಘರ್ಷ ಬೇಡ

ತುಮಕೂರು - ಇಂದಿನ ಶಾಲಾ, ಕಾಲೇಜುಗಳು ಪ್ರಾಚೀನ ಗುರುಕುಲಗಳಿದ್ದಂತೆ. ಇಂತಹ ಪವಿತ್ರ ಸ್ಥಳದಲ್ಲಿ ವಸ್ತ್ರ ಸಂಹಿತೆ ಹೆಸರಿನಲ್ಲಿ ಸಂಘರ್ಷಕ್ಕೆ ನಾಂದಿ ಹಾಡುವುದು ಬೇಡ ಎಂದು ಮಾಜಿ ಸಚ

ದಿನೇ.. ದಿನೇ.. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ : ಗಮನ ಹರಿಸದ ಪೊಲೀಸ್ ಅಧಿಕಾರಿಗಳು

ತುಮಕೂರು : ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಮುಂಭಾಗ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವಾಗ ವಾಹನ ಸವಾರರು ಬುಧವಾರ ಮಧ್ಯಾಹ್ನ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮೃತ ವ್ಯಕ್ತಿಗೂ ವ್ಯಾಕ್ಸಿನ್ : ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ ಅಧಿಕಾರಿಗಳು

ಮೃತ ವ್ಯಕ್ತಿಗೂ ವ್ಯಾಕ್ಸಿನ್ : ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ ಅಧಿಕಾರಿಗಳು  ತುಮಕೂರು : ಕಳೆದ ಏಳು ತಿಂಗಳ ಹಿಂದೆಯೇ ಅಸುನೀಗಿರುವ ವ್ಯಕ್ತಿ ಮತ್ತವರ ಕುಟುಂಬದ ಸದಸ್ಯರು ಜ

ಸರ್ಕಾರಿ ಇಲಾಖೆ ಗಳದ್ದೇ 5 ಕೋಟಿ ರೂ ತೆರಿಗೆ ಬಾಕಿ

 ತುಮಕೂರು: ನಗರದ 35 ವಾರ್ಡ್ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ತೆರಿಗೆದಾರರು ಕೋಟ್ಯಾಂತರ ರೂ ಬಾಕಿ ತೆರಿಗೆ ಉಳಿಸಿ ಕೊಂಡಿದ್ದು ವಸೂಲಾತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಹಾನಗ

ಪಾಲಿಕೆ ಆವರಣದಲ್ಲಿ ತುಕ್ಕು ಹಿಡಿದು ಅಡ್ಡಾದಿಡ್ಡಿ ಬಿದ್ದಿರುವ ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳು

  ತುಮಕೂರು : ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಲಕ್ಷಾಂತರ ರೂ ಬೆಲೆಬಾಳುವ ಉಪಯುಕ್ತ/ಅನುಪಯುಕ್ತ ಸಾಮಗ್ರಿಗಳು ಹಲವು ತಿಂಗಳುಗಳಿಂದ ಎಲ್ಲೆಂದರಲ್ಲಿ ಬಿದ್ದಿದ್

ಪೊಲೀಸ್ ಇಲಾಖೆಯಲ್ಲಿ ತಳಹಂತದ ಸಿಬ್ಬಂದಿ ಶ್ರಮಪಟ್ಟು ಕೆಲಸ ಮಾಡಿದರೆ ಹಿರಿಯ ಅಧಿಕಾರಿಗಳಿಗೆ ಕೀರ್ತಿ : ನಗರ ಡಿವೈಎಸ್ಪಿ ಶ್ರೀನಿವಾಸ್

ತುಮಕೂರು : ಪೊಲೀಸ್ ಇಲಾಖೆಯಲ್ಲಿ ತಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದಾಗ ಮಾತ್ರ ಹಿರಿಯ ಅಧಿಕಾರಿಗಳಿಗೆ ಹೆಸರು, ಕೀರ್ತಿ ಲಭಿಸಲು ಸಾಧ್ಯ

ವಿಶ್ವ ಜನಸಂಖ್ಯಾ ದಿನಾಚರಣೆ: ಕುಟುಂಬ ಯೋಜನೆ ಅರಿವು ಮೂಡಿಸುವ ಸಲುವಾಗಿ ಪ್ರಚಾರ ವಾಹನಕ್ಕೆ ಜಿ.ಪಂ. CEO ಡಾ. ಕೆ. ವಿದ್ಯಾಕುಮಾರಿ ಚಾಲನೆ

ತುಮಕೂರು- ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಜನರಲ್ಲಿ ಕುಟುಂಬ ಯೋಜನೆ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರಚಾರ ವಾಹನಕ್

ಸ್ಯಾಟಲೈಟ್ ಮುಖೇನ ಪಾಲಿಕೆ ವ್ಯಾಪ್ತಿಯ ಮನೆಗಳ ಸಮೀಕ್ಷೆ : ಮೇಯರ್ ಬಿಜಿ ಕೃಷ್ಣಪ್ಪ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ಸ್ಯಾಟಲೈಟ್ ಮುಖೇನ  ಸಮೀಕ್ಷೆ ಮಾಡಿ  ಪಾಲಿಕೆಯಲ್ಲಿ (PID) ನಂಬರ್‌ಗಳು ಎಷ್ಟಿವೆ ಎಂದು ತಿಳಿದು

ಅಮಾನಿಕೆರೆ ಮಾದರಿಯಲ್ಲೇ ಗಾರೆ ನರಸಯ್ಯನ ಕಟ್ಟೆ ಅಭಿವೃದ್ಧಿ

  ತುಮಕೂರು. ನಾನೊಬ್ಬ ಜನಸೇವಕ ನಗರದ ೩೦ನೇ ವಾರ್ಡಿನ ಜನರು ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ಶಾಸಕರು. ಮಹಾನಗರ ಪಾಲಿಕೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ನೆರವಿನಿಂದ ನಮ್ಮ

ಸಂಚಾರಿ ನಿಯಮ ಉಲ್ಲಂಘನೆ : 9 ಮಂದಿ ಪೊಲೀಸರಿಗೆ ದಂಡ

ತುಮಕೂರು. ನಗರದ ವಿವಿಧೆಡೆ ಸಂಚಾರಿ ನಿಯಮ ಉಲ್ಲಂಘಿಸಿದ 423 ಮಂದಿ ದ್ವಿಚಕ್ರ ವಾಹನ ಸವಾರರಿಗೆ ನಗರ ಪೊಲೀಸರು 2.06.100 ರೂ ದಂಡ ವಿಧಿಸಿದ್ದಾರೆ.  ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧ


Popular Posts