Date Time: 28-03-2023 23:00

ತುಮಕೂರು ಜಿಲ್ಲೆ

ಮದಲೂರು ಕೆರೆ ಅಂಗಳದಿಂದ ತುಮಕೂರಿನ ವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ

ಶಿರಾ: ಹೇಮಾವತಿ ಮೂಲದಿಂದ ಹಾಸನ ಜಿಲ್ಲೆಗೆ ಹಂಚಿಕೆಯಾಗಿರುವುದು ಕೇವಲ 20 ಟಿಎಂಸಿ ನೀರು. ಆದರೆ ಅಲ್ಲಿ ಬಳಕೆಯಾಗುವುದು 40 ಟಿ.ಎಂ.ಸಿ. ತುಮಕೂರು ಜಿಲ್ಲೆಗೆ ನಿಗದಿಯಾಗಿರುವುದು 25 ಟಿಎಂಸ

ಸಂಸದರ ಆರೋಪಕ್ಕೆ ತಿರುಗೇಟು : ಸುಳ್ಳು ಹೇಳಿದರೆ ಸಮಾಜ ಕ್ಷಮಿಸಲ್ಲ - ವೀರಭದ್ರಯ್ಯ

 ಮಧುಗಿರಿ  : ಕ್ಷೇತ್ರದ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆಯಿದ್ದು, ಸಂಸದರು ರಾಜಕಾರಣ ಮಾಡುವುದನ್ನು ಬಿಟ್ಟು ಸತ್ಯ ನುಡಿಯಲಿ. ಸುಳ್ಳು ಹೇಳಿದರೆ ನಾಗರೀಕ ಸಮಾಜ ಕ್ಷಮಿಸಲ್ಲ ಎಂ

ಭದ್ರಾ ಮೇಲ್ದಂಡೆ ಯೋಜನೆಗೆ ದುಂದು ವೆಚ್ಚ : ಮಾಜಿ ಸಚಿವ ಟಿ.ಬಿ. ಜಯಚಂದ್ರ ಆರೋಪ

ತುಮಕೂರು- ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಹೊರತುಪಡಿಸಿ ಇತರೆ ಕಾಮಗಾರಿಗಳಿಗೆ ಅತಿಹೆಚ್ಚು ಆಸಕ್ತ

ಸುಳ್ಳು ಹೇಳಿದ ಕಾರ್ಮಿಕ ಇಲಾಖೆ ಅಧಿಕಾರಿ ಮೇಲೆ ಶಾಸಕ ಡಿ ಸಿ ಗೌರಿಶಂಕರ್ ಗರಂ.!

 ತುಮಕೂರು: ಕಾರ್ಮಿಕರು ಹಾಗೂ ರೈತರಿಂದ ಬಂದ ದೂರುಗಳ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕರೆದಿದ್ದ ಅಧಿಕಾರಿಗಳ ಸಭೆಗೆ ಬಾರದೆ ಶಾಸಕರಿಗೆ ಸುಳ್ಳು ಹೇಳಿದ ಕಾರ್ಮಿಕ ಇಲಾಖೆ ಕೈ

ಸಚಿವರೇ... ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಬೇಡ

ತುಮಕೂರು : ಮುಂದಿನ ಒಂದು ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ  ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಚಿಂತನೆ ನ

ಜನರ ಸಮಸ್ಯೆಗಳಿಗೆ ಮತ್ತು ಅಪರಾಧ ನಿಯಂತ್ರಣಕ್ಕೆ ಮೊದಲ ಆದ್ಯತೆ : S.P

 ತುಮಕೂರು: ಜಿಲ್ಲೆಯಲ್ಲಿ ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅಪರಾಧಗಳ ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾ

3 ಮಂದಿ ಸರಗಳ್ಳರ ಬಂಧನ

 ತುಮಕೂರು. ಜಿಲ್ಲೆಯ ಕೋಳಾಲ ಪೊಲೀಸರು ಮೂರು ಮಂದಿ ಸರಗಳ್ಳರನ್ನು ಪತ್ತೆ ಹಚ್ಚಿ ಬಂದಿಸಿ 2 ಲಕ್ಷ 75 ಸಾವಿ ರ ರೂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.  ತುಮಕೂರು ತ

ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ... ನನ್ನ ಗುರಿ : ಶಾಸಕ ಡಿ ಸಿ ಗೌರಿಶಂಕರ್

                                                                                                         (ವರದಿ :- ಎಚ್

ಪ್ರೀತಿ ಒಪ್ಪದ ಯುವತಿ ಕೊಂದ ಭಗ್ನ ಪ್ರೇಮಿ!

ಸಿರಾ- ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ತಾಲ್ಲೂಕಿನ ದೊಡ್ಡಗುಳದಲ್ಲಿಂದು ನಡೆದಿ

ಸೌಲಭ್ಯ ವಂಚಿತ ವಿದ್ಯಾರ್ಥಿನಿ ಸೌಂದರ್ಯ ಗೆ ಮಾಶಾಸನ

ತುಮಕೂರು. ಸರ್ಕಾರಿ ಸೌಲಭ್ಯ ವಂಚಿತ ವಿದ್ಯಾರ್ಥಿನಿ ಸೌಂದರ್ಯ ಗೆ ಕೊನೆಗೂ ತಾಲೂಕು ಆಡಳಿತ ಅಂಗವಿಕಲ ಮಾಶಾಸನ ಮಂಜೂರಾತಿ ಮಾಡಿದೆ. ಜಿಲ್ಲೆಯ ಶಿರಾ ತಾಲ್ಲೂಕ್ ಗೌಡಗೆರೆ ಜಿಪಂ ಕ್ಷೇ


Popular Posts