Date Time: 09-06-2023 16:00

Breaking News

ಕಳ್ಳರನ್ನು ಕ್ಷಮಿಸುವ ಪೊಲೀಸರು..! ಸೆನ್ ಠಾಣೆ ಪೊಲೀಸರಿಂದ ಜೂಜು ಅಡ್ಡೆ ಮೇಲೆ ದಾಳಿ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕಳ್ಳರನ್ನು ಕ್ಷಮಿಸುವ ಪೊಲೀಸರು ಕಂಡು ಬರುತ್ತಿದೆ. ಇದರ ಹಿಂದೆ ಹಣದ ಆಮೀಷವೋ, ಪ್ರಭಾವಿಗಳ ಒತ್ತಡವೋ ಅಥವಾ ಉನ್ನತ ಅಧಿಕಾರಿಗಳ ಸೂಚನೆಯೋ ಎಂಬುದ

ಮಹಿಳೆ ಕೊಲೆ ಪ್ರಕರಣ : ಸರ್ಕಾರದ ಬೇಜವಾಬ್ದಾರಿ ನಡೆಗೆ ಶಾಸಕ ಡಿ.ಸಿ ಗೌರಿಶಂಕರ್ ಅಸಮಾಧಾನ

ತುಮಕೂರು : ಗ್ರಾಮಾಂತರ ಕ್ಷೇತ್ರ ಹಿರೇಹಳ್ಳಿಯ ಮಜರೆ ಚೋಟೇಸಾಬರಪಾಳ್ಯದಲ್ಲಿ  ಹಸು ಮೇಯಿಸಲು ಹೋದ ಮಹಿಳೆ  ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣ ಕುರಿತಾಗಿ ಸರ್ಕಾರದ ಬೇಜವಾ

ಹಾಡುಹಗಲೇ ಪತ್ನಿಯಿಂದಲೇ ಪತಿ ಕೊಲೆ

 ತುಮಕೂರು: ಗಂಡ ಹೆಂಡತಿ ಜಗಳ ಅತಿರೇಕಕ್ಕೆ ಹೋಗಿ ಸಿಟ್ಟಿಗೆದ್ದ ಪತ್ನಿ ಪತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ತಲೆ ಮೇಲೆ ಕಲ್ಲು  ಎತ್ತಿಹಾಕಿ ಕೊಲೆಗೈದಿರುವ ಘಟನೆ ಇಂದು ಮಧ್ಯ

ಕೊರಟಗೆರೆ ತಾಲೂಕು ಕಛೇರಿ ಗುಮಾಸ್ತ ಎಸಿಬಿ ಬಲೆಗೆ

ಕೊರಟಗೆರೆ : ಕೊರಟಗೆರೆ ತಾಲೂಕು ಕಛೇರಿ ಕೋರ್ಟ್ ಕೇಸ್‍ನ ಗುಮಾಸ್ತ ಲಂಚ ಪಡೆಯುವ ವೇಳೆ ತುಮಕೂರು ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಬುದುವಾರ ಸಂಜೆ ನಡೆದಿದೆ. ತಾಲೂಕಿನ ಚಿನ್ನರ

ನಗರದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ಪೊಲೀಸರಿಂದ ನಿತ್ಯ ವಾಹನ ಸವಾರಿಗೆ ಕಿರಿಕಿರಿ

 ತುಮಕೂರು : ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯಿಂದ ಬಹುತೇಕ ರಸ್ತೆ ಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.ನಗ

ಮಾಂಗಲ್ಯ ಕಸಿದು ಮಹಿಳೆಯ ಕೊಲೆ

   ತುಮಕೂರು: ದನ ಮೇಯಿಸಲು ಬೆಟ್ಟದ ಬುಡಕ್ಕೆ ಹೋಗಿದ್ದ ಮಹಿಳೆಯನ್ನು ಯಾರೋ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ

ಲಂಚ ಸ್ವೀಕಾರ ಗ್ರಾಪಂ ಕಾರ್ಯದರ್ಶಿ ಎಸಿಬಿ ಬಲೆಗೆ

   ಕೊರಟಗೆರೆ: ವ್ಯಕ್ತಿಯೊಬ್ಬರಿಂದ ಖಾತೆ ಮಾಡಿಕೊಡಲು ಗ್ರಾಪಂ ಕಾರ್ಯದರ್ಶಿ 3500 ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.  ತಾಲೂಕಿನ ಕೊಳಲ ಗ್ರಾಮ ಪಂಚಾಯತ

ಮದಲೂರು ಕೆರೆಗೆ ನೀರು ಹರಿಸಲು ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಜಿಲ್ಲಾಧಿಕಾರಿಗೆ ಮನವಿ

ತುಮಕೂರು- ಸಿರಾ ತಾಲ್ಲೂಕಿನ ಮದಲೂರು ಕೆರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನಾಲೆಯಿಂದ ನೀರು ಹರಿಸಬೇಕು ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಜಿಲ್ಲಾಧಿಕಾರಿ ವೈ.ಎಸ

14 ಮಂದಿ ASI ಗಳು ಸೇರಿದಂತೆ 267 ಮಂದಿ ಪೊಲೀಸರ ವರ್ಗಾವಣೆ

        ಹೆಚ್ ಎನ್ ಮಲ್ಲೇಶ್  ತುಮಕೂರು: ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದ ಮತ್ತು ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಅಕ್ರಮ ದಂಧೆಯ

ಪತ್ರಿಕಾ ಸಂಪಾದಕನ ಮೇಲೆ ಎಫ್ಐಆರ್

ತುಮಕೂರು: ಪತ್ರಿಕೆಯೊಂದರ ಸಂಪಾದಕರ ಮೇಲೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಪತ್ರಿಕಾ ಸಂಪಾದಕನ ಮೇಲೆ ಯಾವ ಕಾರಣಕ್ಕಾಗಿ ಎಫ್ಐಆರ್ ದಾಖಲಾಗಿದೆ ಎಂಬ


Popular Posts