Date Time: 28-03-2023 23:36

Breaking News

ಮನೆ ಮಾಲೀಕನ ಎಡವಟ್ಟಿಗೆ ಬೀದಿಗೆ ಬಿದ್ದ ಕುಟುಂಬಗಳು

ತುಮಕೂರು : ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿರುವ ಮಂಜಣ್ಣಎಂಬುವವರು  ಬ್ಯಾಂಕಿನಿಂದ ಪಡೆದ ಸಾಲವನ್ನು ಹಿಂದಿರುಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಇಂದು ತುಮಕ

ಲಂಚ ಪಡೆದ ವಿಎ ಎಸಿಬಿ ಬಲೆಗೆ

  ತುಮಕೂರು: ವ್ಯಕ್ತಿಯೊಬ್ಬರಿಗೆ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಎಂಟು ಸಾವಿರ ರೂ ಲಂಚ ಪಡೆದು ಗ್ರಾಮ ಲೆಕ್ಕಿಗರಿಗೆ ನೀಡಿದ ಗ್ರಾಮಸಹಾಯಕ ಮತ್ತು ಗ್ರಾಮಲ

ಕಳ್ಳರನ್ನು ಕ್ಷಮಿಸುವ ಪೊಲೀಸರು..! ಸೆನ್ ಠಾಣೆ ಪೊಲೀಸರಿಂದ ಜೂಜು ಅಡ್ಡೆ ಮೇಲೆ ದಾಳಿ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕಳ್ಳರನ್ನು ಕ್ಷಮಿಸುವ ಪೊಲೀಸರು ಕಂಡು ಬರುತ್ತಿದೆ. ಇದರ ಹಿಂದೆ ಹಣದ ಆಮೀಷವೋ, ಪ್ರಭಾವಿಗಳ ಒತ್ತಡವೋ ಅಥವಾ ಉನ್ನತ ಅಧಿಕಾರಿಗಳ ಸೂಚನೆಯೋ ಎಂಬುದ

ಮಹಿಳೆ ಕೊಲೆ ಪ್ರಕರಣ : ಸರ್ಕಾರದ ಬೇಜವಾಬ್ದಾರಿ ನಡೆಗೆ ಶಾಸಕ ಡಿ.ಸಿ ಗೌರಿಶಂಕರ್ ಅಸಮಾಧಾನ

ತುಮಕೂರು : ಗ್ರಾಮಾಂತರ ಕ್ಷೇತ್ರ ಹಿರೇಹಳ್ಳಿಯ ಮಜರೆ ಚೋಟೇಸಾಬರಪಾಳ್ಯದಲ್ಲಿ  ಹಸು ಮೇಯಿಸಲು ಹೋದ ಮಹಿಳೆ  ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣ ಕುರಿತಾಗಿ ಸರ್ಕಾರದ ಬೇಜವಾ

ಹಾಡುಹಗಲೇ ಪತ್ನಿಯಿಂದಲೇ ಪತಿ ಕೊಲೆ

 ತುಮಕೂರು: ಗಂಡ ಹೆಂಡತಿ ಜಗಳ ಅತಿರೇಕಕ್ಕೆ ಹೋಗಿ ಸಿಟ್ಟಿಗೆದ್ದ ಪತ್ನಿ ಪತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ತಲೆ ಮೇಲೆ ಕಲ್ಲು  ಎತ್ತಿಹಾಕಿ ಕೊಲೆಗೈದಿರುವ ಘಟನೆ ಇಂದು ಮಧ್ಯ

ಕೊರಟಗೆರೆ ತಾಲೂಕು ಕಛೇರಿ ಗುಮಾಸ್ತ ಎಸಿಬಿ ಬಲೆಗೆ

ಕೊರಟಗೆರೆ : ಕೊರಟಗೆರೆ ತಾಲೂಕು ಕಛೇರಿ ಕೋರ್ಟ್ ಕೇಸ್‍ನ ಗುಮಾಸ್ತ ಲಂಚ ಪಡೆಯುವ ವೇಳೆ ತುಮಕೂರು ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಬುದುವಾರ ಸಂಜೆ ನಡೆದಿದೆ. ತಾಲೂಕಿನ ಚಿನ್ನರ

ನಗರದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ಪೊಲೀಸರಿಂದ ನಿತ್ಯ ವಾಹನ ಸವಾರಿಗೆ ಕಿರಿಕಿರಿ

 ತುಮಕೂರು : ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯಿಂದ ಬಹುತೇಕ ರಸ್ತೆ ಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.ನಗ

ಮಾಂಗಲ್ಯ ಕಸಿದು ಮಹಿಳೆಯ ಕೊಲೆ

   ತುಮಕೂರು: ದನ ಮೇಯಿಸಲು ಬೆಟ್ಟದ ಬುಡಕ್ಕೆ ಹೋಗಿದ್ದ ಮಹಿಳೆಯನ್ನು ಯಾರೋ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ

ಲಂಚ ಸ್ವೀಕಾರ ಗ್ರಾಪಂ ಕಾರ್ಯದರ್ಶಿ ಎಸಿಬಿ ಬಲೆಗೆ

   ಕೊರಟಗೆರೆ: ವ್ಯಕ್ತಿಯೊಬ್ಬರಿಂದ ಖಾತೆ ಮಾಡಿಕೊಡಲು ಗ್ರಾಪಂ ಕಾರ್ಯದರ್ಶಿ 3500 ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.  ತಾಲೂಕಿನ ಕೊಳಲ ಗ್ರಾಮ ಪಂಚಾಯತ

ಮದಲೂರು ಕೆರೆಗೆ ನೀರು ಹರಿಸಲು ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಜಿಲ್ಲಾಧಿಕಾರಿಗೆ ಮನವಿ

ತುಮಕೂರು- ಸಿರಾ ತಾಲ್ಲೂಕಿನ ಮದಲೂರು ಕೆರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನಾಲೆಯಿಂದ ನೀರು ಹರಿಸಬೇಕು ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಜಿಲ್ಲಾಧಿಕಾರಿ ವೈ.ಎಸ


Popular Posts